عرض المشاركات من سبتمبر, 2023

7ನೇ ವೇತನ ಆಯೋಗ; ನವೆಂಬರ್ ನಲ್ಲಿ ಶೇ.40 ರಷ್ಟು ವೇತನ ಹೆಚ್ಚಳ‌ ವಿಶ್ವಾಸ; ಸಿ.ಎನ್ ಷಡಾಕ್ಷರಿ

ನಾಡು ಮಾಹಿತಿ:-  ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಶೇ.38 ರಿಂದ 40ರಷ್ಟು ವೇತನ ಹೆಚ್ಚಾಗುವ ವಿಶ್ವಾಸವಿದೆ ಎಂದು ಕರ್ನಾಟಕ ರಾ…

ರಾಜ್ಯದ ಶಾಲಾ ಶಿಕ್ಷಕರಿಗೆ, ಎಸ್‌ಡಿಎಮ್‌ಸಿ ಸದಸ್ಯರಿಗೆ ಹೊಸ ಜವಾಬ್ದಾರಿ ನೀಡಿದ ರಾಜ್ಯ ಸರ್ಕಾರ… ಸರ್ಕಾರದ ಈ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲಿಸಿ!

ನಾಡು  ಮಾಹಿತಿ:- ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳು, ಪದವಿ ಪೂರ್ವ ಕಾಲೇಜುಗಳ ಆವರಣ ಹಾಗೂ ಸುತ್ತಮುತ್ತಲ ಸ್ಥಳಗಳಲ್ಲಿ ವಿದ್ಯಾರ್ಥಿಗಳ ಶ್ರಮದಾನದ ಮೂಲಕ ಗಿಡ …

ರೈತರೇ ಗಮನಿಸಿ : ಇನ್ಮುಂದೆ ಮೊಬೈಲ್ ಮೂಲಕವೇ ಭೂಮಿಯನ್ನು ಅಳತೆ ಮಾಡಬಹುದು ! ಇಲ್ಲಿದೆ ಮಾಹಿತಿ

ನಾಡು ಮಾಹಿತಿ:- ಈ ತಾಂತ್ರಿಕ ಯುಗದಲ್ಲಿಯೂ, ರೈತರು ಅಥವಾ ಇತರರು ಭೂಮಿ ಅಥವಾ ಮನೆಯ ಪ್ಲಾಟ್ ಅನ್ನು ಅಳೆಯಲು ಲೇಸ್ ಅಥವಾ ಹಗ್ಗವನ್ನು ಬಳಸುತ್ತಾರೆ. ಅನೇಕ ಜನ…

ರಾಜ್ಯ ಶಾಲಾ ಶಿಕ್ಷಕರ ವೇತನ ಡಬಲ್‌; 7ನೇ ವೇತನ ಆಯೋಗಕ್ಕೆ ಈ 29 ಶಿಫಾರಸುಗಳ ದಾಖಲೆ ಸಲ್ಲಿಕೆ

ನಾಡು ಮಾಹಿತಿ:- ರಾಜ್ಯ ಶಾಲಾ ಶಿಕ್ಷಕರ ವೇತನವನ್ನು ದುಪ್ಪಟ್ಟು ಮಾಡುವ ಬಗ್ಗೆ 7ನೇ ರಾಜ್ಯ ವೇತನ ಆಯೋಗಕ್ಕೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ…

ಈ ಬಾರಿಯೂ ಶಾಲೆಗಳಿಗೆ ದಸರಾ ರಜೆ ಕಡಿತ, ರಜೆ ಕಡಿತಕ್ಕೆ ರಾಜ್ಯಾದ್ಯಂತ ಆಕ್ರೋಶ

ನಾಡು ಮಾಹಿತಿ:- ಈ ಬಾರಿಯೂ ಕೂಡ ಶಾಲೆಗಳಿಗೆ ದಸರಾ ರಜೆಯನ್ನು ಕಡಿತ ಮಾಡಲಾಗಿದೆ. ರಜೆ ಕಡಿತಕ್ಕೆ ರಾಜ್ಯಾದ್ಯಂತ ಆಕ್ರೋಶ ಮಾಡಲಾಗಿದ್ದು, ಶಾಲಾ ಶಿಕ್ಷಕರಿಗೆ …

1ರಿಂದ 12ರವರೆಗೆ ಶಾಲಾ ವಿದ್ಯಾರ್ಥಿಗಳಿಗೆ ರಜೆಯೋ ರಜೆ, ಇಷ್ಟು ದಿನ ರಜೆ ಯಾಕೆ ಗೊತ್ತೇ.?

ನಾಡು ಮಾಹಿತಿ:- ಶಾಲಾ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್ ಶಾಲಾ ಮಕ್ಕಳು ಹಲವಾರು ದಿನಗಳ ರಜೆಯ ಲಾಭವನ್ನು ಪಡೆಯುತ್ತಾರೆ. ಹಬ್ಬ ಹರಿದಿನಗಳಲ್ಲಿ ರಜೆ ನೀಡುವಂ…

7ನೇ ವೇತನ ಆಯೋಗದಿಂದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್

ನಾಡು ಮಾಹಿತಿ:- ಸರ್ಕಾರಿ ನೌಕರರಿಗಾಗಿ ಕೇಂದ್ರ ಸರ್ಕಾರವು ಹಲವಾರು ಸವಲತ್ತುಗಳನ್ನು ಒದಗಿಸಿದೆ. ಇದೀಗ ರಕ್ಷಣಾ ಸಚಿವಾಲಯದಲ್ಲಿರುವ ಕೇಂದ್ರ ಸರ್ಕಾರಿ ನೌಕರರ…

ಕೇಂದ್ರ ಸರ್ಕಾರದ ಹೊಸ ಸಾಲ ಯೋಜನೆ, ಯಾವುದೇ ಅಡಮಾನವಿಲ್ಲದೆ ಸಿಗುತ್ತೆ 10 ಲಕ್ಷ ರೂಪಾಯಿ ಸಾಲ

ನಾಡು ಮಾಹಿತಿ: ಸಾಮಾನ್ಯವಾಗಿ ಎಲ್ಲರೂ ತಮ್ಮದೇ ಉದ್ಯೋಗ ಅಥವಾ ವ್ಯವಹಾರವನ್ನು ಶುರು ಮಾಡಬೇಕು ಎನ್ನುವ ಆಸೆ ಇರುತ್ತದೆ. ಆದರೆ ಸ್ವತಂತ್ರವಾಗಿ ವ್ಯಾಪಾರವನ್ನು…

ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ರಾಗಿ ಗಂಜಿ ಕುಡಿಯುವುದರಿಂದ ಏನಾಗುತ್ತದೆ ಗೊತ್ತಾ..?

ನಾಡು ಮಾಹಿತಿ: ಜನರು ತಮ್ಮ ಉತ್ತಮ ಆರೋಗ್ಯಕರ ಜೀವನಕ್ಕಾಗಿ ಉತ್ತಮ ಆಹಾರಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ. ಯಾಕೆ ಎಂದರೆ ಒಳ್ಳೆಯ ಆರೋಗ್…

ಶಾಲಾ ಶಿಕ್ಷಕಿ ಜ್ಯೋತಿ ಅವರನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು

ನಾಡು ಮಾಹಿತಿ: ಶಾಲಾ ಶಿಕ್ಷಕಿ ಜ್ಯೋತಿ ಅವರನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು. ಕಾರ್ಕಳ ತಾಲೂಕಿನ ಎಣ್ಣೆಹೊಳೆ ಸರಕಾರಿ ಪ…

ತನ್ನ ಮೇಲೆ ಬಂದ ಆರೋಪದಿಂದ ಮುಕ್ತವಾಗಲು ಶಾಲಾ ಶಿಕ್ಷಕಿಯ ಮೇಲೆ ಬಂತು ದೇವರು

ನಾಡು ಮಾಹಿತಿ: ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೆಟ್ಟ ಗೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆಡಳಿತಾತ್ಮಕವಾಗಿ ಲೋಪ ಆಗಿದೆ ಎಂಬ ದೂರು ಬಂದ ಇನ್…

ನಾಳೆ 'ಸೂರ್ಯ ಶಿಕಾರಿ'ಗೆ ಹೊರಟ ಇಸ್ರೋ : ಆದಿತ್ಯ - L1 ಉಡಾವಣೆಯ ಬಗ್ಗೆ ಮಹತ್ವದ ಮಾಹಿತಿ

ನಾಡು ಮಾಹಿತಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಇದೀಗ ಸೂರ್ಯ ಯಾನಕ್ಕೆ ಸಜ್ಜಾಗಿದ್ದು ಸಪ್ಟಂಬರ್ 2 ರಂದು ಆದಿತ್ಯ-L…

ಮನೆಯ ಯಜಮಾನಿಯರೇ ಗಮನಿಸಿ: ಗೃಹಲಕ್ಷ್ಮಿ ಯುವಜನೆಯ ಹಣ ನಿಮ್ಮ ಖಾತೆಗೆ ಜಮೆ ಆಗಿದ್ಯೋ...? ಇಲ್ವಾ..? ಎಂದು ತಿಳಿಯಲು ಜಸ್ಟ್ ಹೀಗೆ ಮಾಡಿ

ನಾಡು ಮಾಹಿತಿ: ರಾಜ್ಯ ಸರ್ಕಾರದ 4 ನೇ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂ. ನೀಡುವ ಯೋಜನೆಗೆ ನೆನ್ನೆ ಮೈಸ…

تحميل المزيد من المشاركات
لم يتم العثور على أي نتائج